ಕಾಂಗ್ರೆಸ್‌ನಲ್ಲಿ ‘ಪವರ್’ ಪಾಲಿಟಿಕ್ಸ್ (ಸಿದ್ದು vs ಡಿಕೆಶಿ)

  • ಟ್ವೀಟ್ ವಾರ್: ಸಿಎಂ ಮತ್ತು ಡಿಸಿಎಂ ನಡುವಿನ ಶೀತಲ ಸಮರ ಈಗ ಸಾಮಾಜಿಕ ಜಾಲತಾಣಕ್ಕೆ ಬಂದಿದೆ. ಡಿ.ಕೆ. ಶಿವಕುಮಾರ್ ಅವರು “ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ದೊಡ್ಡ ಶಕ್ತಿ (Word Power is World Power)” ಎಂದು ಟ್ವೀಟ್ ಮಾಡಿದರೆ, ಅದಕ್ಕೆ ಪ್ರತ್ಯುತ್ತರ ಎಂಬಂತೆ ಸಿಎಂ ಸಿದ್ದರಾಮಯ್ಯ, “ನಮ್ಮ ಮಾತು ಕೇವಲ ಘೋಷಣೆಯಲ್ಲ, ಅದು ಜನರಿಗಾಗಿ” ಎಂದು ಹೇಳುವ ಮೂಲಕ ಪರೋಕ್ಷ ಟಾಂಗ್ ನೀಡಿದ್ದಾರೆ
  • ಹೈಕಮಾಂಡ್ ಮಧ್ಯಪ್ರವೇಶ: ಈ ವಿಚಾರ ದೆಹಲಿ ತಲುಪಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
  • ಅಹಿಂದ ಎಚ್ಚರಿಕೆ: ಸಿಎಂ ಸ್ಥಾನದಿಂದ ಸಿದ್ದರಾಮಯ್ಯನವರನ್ನು ಕೆಳಗಿಳಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಅಹಿಂದ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
  • Related Posts

    ಬೆಳಗಾವಿಯಲ್ಲಿ ಎ.ಇ.ಇ ಮನೆಯಲ್ಲಿ 14 ಕೋಟಿ ಅಕ್ರಮ ಹಣ & ಆಸ್ತಿ ವಶ…!

    ಬೆಳಗಾವಿ ಬ್ರೇಕಿಂಗ್:ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಬಳಿ 14 ಕೋಟಿ ಅಕ್ರಮ ಆಸ್ತಿ ಪತ್ತೆ ದಾಳಿ ವೇಳೆ 6 ಕೆಜಿ ಚಿನ್ನ, 5ಕೆಜಿ ಬೆಳ್ಳಿ, 3.12 ಕೋಟಿ ಡೆಪಾಸಿಟ್, ಐಷಾರಾಮಿ ಕಾರು, ಬೈಕ್ ಗಳು ಜಪ್ತಿ.ಎರಡು ದಿನಗಳ ಲೋಕಾಯುಕ್ತ ದಾಳಿ ಮುಕ್ತಾಯ ಬೆನ್ನೆಲ್ಲೇ…

    ಬೆಳಗಾವಿಯಲ್ಲಿ ಲೋಕಾ ದಾಳಿ..!

    ಬೆಳಗಾವಿ ಬ್ರೇಕಿಂಗ್:ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು.ಬೆಳ್ಳಂಬೆಳಿಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಸದ ಅಧಿಕಾರಿ ಮನೆ ಸೇರಿ ಮೂರು ಕಡೆ ದಾಳಿ.ಕೋಟಿ ಕೋಟಿ ಕುಳವನ್ನ ಲಾಕ್ ಮಾಡಿರೋ ಅಧಿಕಾರಿಗಳು. ಜಿಲ್ಲಾ ನಗರಾಭಿವೃದ್ಧಿ ಕೋಸದ ಎಇಇ ಮಧನಸಿಂಗ ರಜಪೂತ ಮೇಲೆ ದಾಳಿ.ಬೆಳಗಾವಿ ಆಂಜನೇಯ…

    Leave a Reply

    Your email address will not be published. Required fields are marked *