ಬೆಳಗಾವಿ ಬ್ರೇಕಿಂಗ್:
ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು.
ಬೆಳ್ಳಂಬೆಳಿಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಸದ ಅಧಿಕಾರಿ ಮನೆ ಸೇರಿ ಮೂರು ಕಡೆ ದಾಳಿ.
ಕೋಟಿ ಕೋಟಿ ಕುಳವನ್ನ ಲಾಕ್ ಮಾಡಿರೋ ಅಧಿಕಾರಿಗಳು.

ಜಿಲ್ಲಾ ನಗರಾಭಿವೃದ್ಧಿ ಕೋಸದ ಎಇಇ ಮಧನಸಿಂಗ ರಜಪೂತ ಮೇಲೆ ದಾಳಿ.
ಬೆಳಗಾವಿ ಆಂಜನೇಯ ನಗರದಲ್ಲಿ ಮೂರು ಮನೆಗಳ ಮೇಲೆ ಏಕಕಾಲಕ್ಕೆ ದಾಳಿ.
ಅಕ್ರಮ ಆಸ್ತಿ ಹೊಂದಿರೋ ಆರೋಪದ ಮೇಲೆ ದಾಳಿ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಅಥಣಿ ತಾಲೂಕಿನ ಮನೆಗಳ ಮೇಲೆ ದಾಳಿ.
ದಾಳಿ ವೇಳೆ ಅಕ್ರಮ ಆಸ್ತಿಪಾಸ್ತಿ ಇರೋ ಮಹತ್ವದ ದಾಖಲೆಗಳ ಪರಿಶೀಲನೆ.
ಕೋಟ್ಯಾಂತರ ರೂಪಾಯಿ ಮೌಲ್ಯದಲ್ಲಿ ಆಸ್ತಿ, ಚಿನ್ನಾಭರಣ, ಕೋಟ್ಯಾಂತರ ರೂಪಾಯಿ. ಡೆಪಾಸಿಟ್ ಇರೋ ಬಗ್ಗೆ ಮಾಹಿತಿ
ಡಿಎಸ್ಪಿ ಬಿಎಸ್ ಪಾಟೀಲ, ಭರತ ರೆಡ್ಡಿ ನೇತೃತ್ವದಲ್ಲಿ ದಾಳಿ.
ಮುಂದುವರೆದ ಲೋಕಾ ಅಧಿಕಾರಿಗಳ ದಾಖಲೆಗಳ ಪರಿಶೀಲನೆ…!




